“ಶುದ್ಧ ಪ್ರಾಮಾಣಿಕತೆ
ಶುದ್ಧ ಮೂರ್ಖತನ”
ತಪ್ಪಿದ್ದರೆ ಕ್ಷಮಿಸಿ.
Jun 4, 2009
ಬಿಂಬ – 15
ಅಮೂರ್ತ ನರಕದ
ಮೂರ್ತ ಪ್ರತಿರೂಪಗಳ
ಕಡೆಗೆಣಿಸುತ್ತಾ ಕೇಡಿನ
ಕಾರ್ಯದಲ್ಲಿ ಮಗ್ನರಾಗಿ
ಮೈಮರೆತ ಸಂದರ್ಭದಲ್ಲಿ
ಪ್ರಕೃತಿಯ ವಿಕೋಪವು
ರುದ್ರ ತಾಂಡವವಾಡತ್ತದೆ.
ಮೂರ್ತ ಪ್ರತಿರೂಪಗಳ
ಕಡೆಗೆಣಿಸುತ್ತಾ ಕೇಡಿನ
ಕಾರ್ಯದಲ್ಲಿ ಮಗ್ನರಾಗಿ
ಮೈಮರೆತ ಸಂದರ್ಭದಲ್ಲಿ
ಪ್ರಕೃತಿಯ ವಿಕೋಪವು
ರುದ್ರ ತಾಂಡವವಾಡತ್ತದೆ.
ಬಿಂಬ – 13
ಹಣವೆಂಬುದು
ಎಲ್ಲರಿಗೂ ಅತ್ಯಗತ್ಯ
ಆದರೆ, ಎಷ್ಟು ಎಂಬುದರ
ಸ್ಪಷ್ಟ ತಿಳುವಳಿಕೆಯೊಂದಿಗೆ,
ಅದಕ್ಕೆ ಬದ್ಧನಾಗಿರದಿದ್ದರೆ,
ಬದುಕು ಪಾದರಸದಂತೆ
ಜಾರಿ ಹೋಗುವುದು
ನಿಸ್ಸಂಶಯ.
ಬಿಂಬ – 12
ತಂತ್ರಜ್ಞಾನದ
ಅಗತ್ಯತೆ ಎಷ್ಟು,
ಹೇಗೆ, ಏಕೆ, ಮತ್ತು
ಯಾವುದು, ಯಾವಾಗ
ಎಂಬುದರ ಸ್ಪಷ್ಟ ಅರಿವು
ಮತ್ತೆ ನಿಲುವು ಇಲ್ಲದಿದ್ದರೆ
ಭರಿಸಲಾಗದ ನಷ್ಟ
ಮನುಕುಲಕ್ಕೆ
ಶತಃಸಿದ್ಧ.
ಅಗತ್ಯತೆ ಎಷ್ಟು,
ಹೇಗೆ, ಏಕೆ, ಮತ್ತು
ಯಾವುದು, ಯಾವಾಗ
ಎಂಬುದರ ಸ್ಪಷ್ಟ ಅರಿವು
ಮತ್ತೆ ನಿಲುವು ಇಲ್ಲದಿದ್ದರೆ
ಭರಿಸಲಾಗದ ನಷ್ಟ
ಮನುಕುಲಕ್ಕೆ
ಶತಃಸಿದ್ಧ.
ಬಿಂಬ – 11
ಅಸಹಾಯಕರಿಗೆ
ಮತ್ತು ಅಸಮರ್ಥರಿಗೆ
ಸಹಾಯ ಮಾಡುವ
ಸಾಮರ್ಥ್ಯವೊಂದಿದ್ದೂ,
ಇಚ್ಛಾಸಕ್ತಿಯ ಕೊರತೆಯಿಂದಾಗಿ,
ಅಥವಾ ಸ್ವಾರ್ಥದಿಂದಾಗಿ
ಸಾಧ್ಯವಾದಷ್ಟಾನ್ನಾದರೂ
ಮಾಡದಿರುವುದೊಂದು
ಅಕ್ಷಮ್ಯ ಅಪರಾಧ
ಮತ್ತು ವಿಕೃತಿ.
ಮತ್ತು ಅಸಮರ್ಥರಿಗೆ
ಸಹಾಯ ಮಾಡುವ
ಸಾಮರ್ಥ್ಯವೊಂದಿದ್ದೂ,
ಇಚ್ಛಾಸಕ್ತಿಯ ಕೊರತೆಯಿಂದಾಗಿ,
ಅಥವಾ ಸ್ವಾರ್ಥದಿಂದಾಗಿ
ಸಾಧ್ಯವಾದಷ್ಟಾನ್ನಾದರೂ
ಮಾಡದಿರುವುದೊಂದು
ಅಕ್ಷಮ್ಯ ಅಪರಾಧ
ಮತ್ತು ವಿಕೃತಿ.
Subscribe to:
Comments (Atom)