Jun 6, 2009

ಬಿಂಬ – 25


ಜ್ಞಾನವಂತರು
ತಮ್ಮ ಅರಿವನ್ನೂ
ಸಾಮಾನ್ಯರಿಗೆ,
ಸಮುದಾಯಕ್ಕೆ
ತಲುಪಿಸದೇ
ಕೇವಲ
ಸ್ವಾರ್ಥ ಸಾಧನೆಗೆ
ಬಳಸಿಕೊಂಡರೆ
ಅವರು ಸಮಾಜದಲ್ಲಿ
ಶತಃಮೂರ್ಖರಿಗಿಂತ
ಭಿನ್ನರಾಗುವುದಿಲ್ಲ.

4 comments:

shivu.k said...

ಸರ್.

ಸತ್ಯವಾದ ಮಾತು..

ಚಂದಿನ said...

ಧನ್ಯವಾದಗಳು ಶಿವು ಅವರೆ,

-ಚಂದಿನ

ಶಿವಪ್ರಕಾಶ್ said...

100 % true.

ಚಂದಿನ | Chandrashekar said...

thanks again mr.shivaprakash.